Slide
Slide
Slide
previous arrow
next arrow

ಪ್ರೊ.ಜಿ.ಎಚ್.ನಾಯಕ್ ನಿಧನಕ್ಕೆ ದೇಶಪಾಂಡೆ ಕಂಬನಿ

300x250 AD

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸುಪುತ್ರ, ನಾಡಿನ ನಾಮಾಂಕಿತ ಸಾಹಿತಿ, ವಿಮರ್ಶಕ, ಪಂಪ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಜಿ.ಎಚ್.ನಾಯಕರವರ ನಿಧನಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

ಪ್ರೊ.ಜಿ.ಎಚ್.ನಾಯಕರವರ ಬದುಕು, ಬರಹಗಳ ಬಗ್ಗೆ ವಿವರಿಸಿ, ಅವರ ಅಗಲಿಕೆ ಜಿಲ್ಲೆಗೆ ಮಾತ್ರವಲ್ಲದೆ ನಾಡಿನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರ ನಷ್ಟ ತಂದಿದೆ ಎಂದು ಹೇಳಿ ಮೃತರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top