• Slide
    Slide
    Slide
    previous arrow
    next arrow
  • ಸಪ್ತಪದಿ ತುಳಿಯುವ ಬಗ್ಗೆ ಕರಾರು ಪತ್ರಕ್ಕೆ ಸಹಿ ಮಾಡಿದ ಯುವ ಜೋಡಿ

    300x250 AD

    ಯಲ್ಲಾಪುರ: ಡಬ್ಗುಳಿಯ ಗುರುಗಣೇಶ ಭಟ್ಟ ಹಾಗೂ ತೇಲಂಗಾರದ ಸುಮಾ ಕಂಚಿಪಾಲ್ ಸಪ್ತಪದಿ ತುಳಿಯುವ ಬಗ್ಗೆ ಭಾನುವಾರ ಕರಾರು ಪತ್ರಕ್ಕೆ ಸಹಿ ಹಾಕಿದರು. ಇದಕ್ಕೂ‌ ಮುನ್ನ ಪರಸ್ಪರ ಉಂಗುರ ಬದಲಿಸಿಕೊಂಡು ಮದುವೆ ನಿಶ್ಚಿತಾರ್ಥ ಮಾಡಿಕೊಂಡರು.

    ‘ವಿವಾಹದ ನಂತರ ಪತ್ನಿಯ ಸಂಪೂರ್ಣ ಹೊಣೆ ತನ್ನದು’ ಎಂದು ವರನ ಜೊತೆ ಆತನ ಕುಟುಂಬದವರು ಘೋಷಿಸಿದರು. ‘ಈ ವಿವಾಹಕ್ಕಾಗಿ ವಧು-ವರದಕ್ಷಿಣೆ ಸ್ವೀಕರಿಸುವುದಿಲ್ಲ’ ಎಂದು ಎರಡು ಕಡೆಯವರು ಪ್ರತಿಜ್ಞೆ ಮಾಡಿದರು. ಹಿಂದೂ ಸಂಪ್ರದಾಯ ಪ್ರಕಾರ ಒಂದು ವರ್ಷದ ಒಳಗೆ ಶಾಸ್ತ್ರೋಕ್ತವಾಗಿ ವಿವಾಹ ನಡೆಸುವ ಬಗ್ಗೆ ಕರಾರಿನಲ್ಲಿ ಉಲ್ಲೇಖಿಸಲಾಗಿದೆ. ವಧು-ವರ ಇಬ್ಬರು ಖಾಸಗಿ ಮಾಧ್ಯಮ ಸಂಸ್ಥೆಯೊಂದರ ಉದ್ಯೋಗಿಗಳಾಗಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top