Slide
Slide
Slide
previous arrow
next arrow

‘ಹಣತೆ’ ಅಂಕೋಲಾ ಘಟಕದ ಅಧ್ಯಕ್ಷರಾಗಿ ಅಕ್ಷಯ ನಾಯ್ಕ ಆಯ್ಕೆ

300x250 AD

ಅಂಕೋಲಾ : ಹಣತೆ ಅಂಕೋಲಾ ಘಟಕದ ನೂತನ ಕಾರ್ಯಕಾರಿ ಸಮಿತಿಯನ್ನು ಜಿಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ರಚಿಸಲಾಗಿದ್ದು, ಅಧ್ಯಕ್ಷರಾಗಿ ಅಕ್ಷಯ ನಾಯ್ಕ ಬೊಬ್ರುವಾಡ, ಉಪಾಧ್ಯಕ್ಷರಾಗಿ ಅನಂತ ಆರ್.ಕಟ್ಟಿಮನಿ, ಗೌರವ ಕಾರ್ಯದರ್ಶಿಗಳಾಗಿ ಮಾರುತಿ ಹರಿಕಂತ್ರ, ನಿಶಾಚಿತ ಎಂ.ಆಗೇರ, ಗೌರವ ಕೋಶಾಧ್ಯಕ್ಷರಾಗಿ ನಾಗರಾಜ ಜಾಂಬ್ಳೇಕರ್ ಅವರು ಆಯ್ಕೆ ಆಗಿ ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಘ್ನೇಶ್ ಎಸ್.ನಾಯ್ಕ, ನಿಲೇಶ ಡಿ.ನಾಯ್ಕ, ಅಕ್ಷಯ ಹಿಲ್ಲೂರು, ದೀಪಾ ಜೆ.ನಾಯ್ಕ, ಅಮಿತ್ ಜೆ.ಗೌಡ, ಶೀತಲ ಪಿ.ಆಗೇರ, ಅಭಷೇಕ ಆರ್.ನಾಯ್ಕ ನೇಮಕಗೊಂಡಿದ್ದಾರೆ ಎಂದು ಹಣತೆ ತಾಲೂಕಾಧ್ಯಕ್ಷ ಅಕ್ಷಯ ನಾಯ್ಕ ಬೊಬ್ರುವಾಡ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top