Slide
Slide
Slide
previous arrow
next arrow

ಅಗಲಿದ ಜಿ.ಬಿ.ಭಟ್’ಗೆ ನುಡಿನಮನ

300x250 AD

ಸಿದ್ದಾಪುರ: ತಾಲೂಕಿನ ನಲೆಮಾಂವ ಸೇವಾ ಸಹಕಾರಿ ಸಂಘದ ಕ್ರಿಯಾಶೀಲ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಗಣಪತಿ ಬಿ.ಭಟ್ಟ ನೆಲೆಮಾಂವ (ಹೋಬಳಿ) ಅವರಿಗೆ ಸಂಘದ ಉಪಾಧ್ಯಕ್ಷ ಗಣಪತಿ ಹೆಗಡೆ ಉಂಬಳಮನೆ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು. ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಮುಖ್ಯಕಾರ್ಯನಿರ್ವಾಹಕರು, ಸಿಬ್ಬಂದಿಗಳು, ಸಾರ್ವಜನಿಕರು ನುಡಿನಮನ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top