• Slide
    Slide
    Slide
    previous arrow
    next arrow
  • ಇಂದಿನಿಂದ ಯೋಗ ಮಂದಿರದಲ್ಲಿ ಕಗ್ಗದ ಕುರಿತು ಸ್ವರ್ಣವಲ್ಲೀ ಶ್ರೀ ಪ್ರವಚನ

    300x250 AD

    ಶಿರಸಿ: ಮಂಕು ತಿಮ್ಮನ ಕಗ್ಗದ ಕುರಿತು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ ಅವರು ನಗರದ ಯೋಗ ಮಂದಿರದಲ್ಲಿ ಆರು ದಿನಗಳ ಕಾಲ ಪ್ರವಚನ ನೀಡಲಿದ್ದಾರೆ.

    ಮಾರ್ಚ್ 24ರಿಂದ ಮಾ.30ರ ತನಕ ಆರು ದಿ‌ನ ಪ್ರತಿದಿನ ಸಂಜೆ 5ರಿಂದ ಪ್ರವಚನ ನೀಡಲಿದ್ದಾರೆ. 27ರಂದು ಪ್ರವಚನ ಇರುವದಿಲ್ಲ ಎಂದು ಯೋಗ ಮಂದಿರದ ಪ್ರಕಟಣೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top