• Slide
    Slide
    Slide
    previous arrow
    next arrow
  • ಗೋಮಾಂತಕ, ಮರಾಠ ಸಮಾಜದ ಕಟ್ಟಡಕ್ಕೆ ಶಾಸಕ ಆರ್‌ವಿಡಿ ಶಂಕುಸ್ಥಾಪನೆ

    300x250 AD

    ಜೋಯಿಡಾ: ತಲಾ 20 ಲಕ್ಷ ರೂ. ಅನುದಾನದಲ್ಲಿ ಗೋಮಾಂತಕ ಸಮಾಜ ಹಾಗೂ ಮರಾಠ ಸಮಾಜದ ನೂತನ ಕಟ್ಟಡಕ್ಕೆ ಶಾಸಕ ಆರ್.ವಿ. ದೇಶಪಾಂಡೆ ಭೂಮಿಪೂಜೆ ನೆರವೇರಿಸಿದರು.
    ಈ ಸಂದರ್ಭದಲ್ಲಿ ತಮ್ಮ ಸಮಾಜದ ಅಭಿವೃದ್ಧಿಗೆ ಹಣವನ್ನು ಮಂಜೂರು ಮಾಡಿ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿದ ಶಾಸಕರನ್ನು ಅಭಿನಂದಿಸಿ ಗೋಮಾಂತಕ ಸಮಾಜ ಮತ್ತು ಮರಾಠಾ ಸಮಾಜದವರು ಸನ್ಮಾನಿಸಿದರು.
    ವೇದಿಕೆಯಲ್ಲಿ ಗೋಮಾಂತಕ ಸಮಾಜದ ಅಧ್ಯಕ್ಷ ರಮೇಶ ನಾಯ್ಕ, ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಜೋಯಿಡಾ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕೆಪಿಸಿಸಿ ಸದಸ್ಯ ಸದಾನಂದ ದಬ್ಗಾರ, ರವಿ ರೇಡ್ಕರ್, ನಿವೃತ್ತ ಶಿಕ್ಷಕ ಪಿ.ವಿ.ದೇಸಾಯಿ ಇತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top