Slide
Slide
Slide
previous arrow
next arrow

TSS: ಅಡಿಕೆ ಎಲೆ ಚುಕ್ಕೆರೋಗ ಚಿಂತನ ಕಾರ್ಯಗಾರ- ಜಾಹೀರಾತು

300x250 AD

ಅಡಿಕೆ ಎಲೆ ಚುಕ್ಕೆರೋಗ ಚಿಂತನ ಕಾರ್ಯಗಾರ!!!

ಎಲೆಗಳ ಮೇಲೆ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಂಡುಬಂದು ದೊಡ್ಡದಾಗಿ ಕೂಡಿಕೊಂಡು ಎಲೆ ಸುಟ್ಟಂತೆ ಕಂಡುಬರುವುದು. ತೀವ್ರ ಬಾಧೆಗೊಳಗಾದ ಎಲೆಗಳು ಒಣಗಿ ಉದುರುತ್ತವೆ.

ಪರಿಣಾಮಗಳು

  1. ಗಿಡಗಳ ಬೆಳವಣಿಗೆ ಕುಂಠಿತವಾಗುವುದು.
  2. ಇಳುವರಿ ಕುಂಠಿತವಾಗುವುದು.

ಸ್ಥಳ: ಟಿ.ಆರ್.ಸಿ. ಸಭಾಭವನ, ಎ.ಪಿ.ಎಂ.ಸಿ. ಯಾರ್ಡ್, ಶಿರಸಿ
ದಿನಾಂಕ: 18/03/2023, 10.00 AM – 4.30 PM

300x250 AD

ಹೆಚ್ಚಿನ ಮಾಹಿತಿಗಾಗಿ ಟಿ.ಎಸ್.ಎಸ್. ಕೃಷಿ ವಿಭಾಗವನ್ನು ಸಂಪರ್ಕಿಸಿರಿ.
Tel: +918904026621

TSS Sirsi

Share This
300x250 AD
300x250 AD
300x250 AD
Back to top