• Slide
    Slide
    Slide
    previous arrow
    next arrow
  • ಕುಡ್ಲೆ ಬೀಚ್’ನಲ್ಲಿ ಮುಳುಗುತ್ತಿದ್ದ ಐವರ ರಕ್ಷಣೆ

    300x250 AD

    ಕುಮಟಾ:- ಸಮುದ್ರದಲ್ಲಿ ಈಜಲು ಹೋಗಿ ಮುಳುಗುತಿದ್ದ ಐವರು ಪ್ರವಾಸಿಗರ ರಕ್ಷಣೆಮಾಡಿದ ಘಟನೆ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆಯ ಅಮನ್ (32),ನವಾಜ್ (31),ಅಷ್ಪಕ್ (30) ಹುಬ್ಬಳ್ಳಿ ಮೂಲದ ವರದಾರಾಜ್ (22), ಸಂಜಯ್ ಕುಮಾರ್ (22) ರಕ್ಷಣೆಗೊಳಗಾದವರಾಗಿದ್ದು ಹುಬ್ಬಳ್ಳಿ ಮತ್ತು ಹಾವೇರಿಯಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಕುಡ್ಲೆ ಬೀಚ್ ನಲ್ಲಿ ಸಮುದ್ರಕ್ಕೆ ಇಳಿದು ಈಜುವಾಗ ಘಟನೆ ನಡೆದಿದೆ.

    300x250 AD

    ಪ್ರವಾಸಿ ಮಿತ್ರ ಶೇಖರ್ ಪೂಜಾರಿ, ಲೈಪ್ ಗಾರ್ಡ ನವೀನ್ ಅಂಬಿಗ, ನಾಗೇಂದ್ರ ಎಂಬುವವರಿಂದ ರಕ್ಷಣೆ ಮಾಡಿದವರಾಗಿದ್ದು ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top