• Slide
    Slide
    Slide
    previous arrow
    next arrow
  • ನಂದಿಗಟ್ಟಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನಾ ಸಭೆ: ಧಾತ್ರಿ ಶ್ರೀನಿವಾಸ್ ಭಾಗಿ

    300x250 AD

    ಮುಂಡಗೋಡ: ತಾಲೂಕಿನ ನಂದಿಗಟ್ಟ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಿಹೊಂಡ, ಕೆಂದಲಗೆರಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾ.1ರಂದು ಹಲವಾರು ಕಾರ್ಯಕರ್ತರ ಪಕ್ಷ ಸೇರ್ಪಡೆ, ಪಕ್ಷ ಸಂಘಟನಾ ಸಭೆ ಕಾರ್ಯಕ್ರಮ ನಡೆಯಿತು.


    ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಭಟ್ ಧಾತ್ರಿ, ವಿ.ಎಸ್. ಪಾಟೀಲ್, ಲಕ್ಷ್ಮಣ ಬನಸೋಡೆ, ಬ್ಲಾಕ್ ಅಧ್ಯಕ್ಷರಾದ ಜ್ಞಾನೇಶ್ವರ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ರಾಮಕೃಷ್ಣ ಮೂಲಿಮನಿ, ರಾಜಶೇಖರ ಹೀರೆಮಠ್, ಮಂಜುನಾಥ್ ಪಾಟೀಲ್, ಎಚ್.ಎಂ. ನಾಯ್ಕ್, ಗೋಪಾಲ್ ಪಾಟೀಲ್, ಎಂ.ಎನ್. ದುಂಡಶಿ, ಪಿ.ಜಿ.ತಂಗಚನ್, ಧರ್ಮರಾಜ್ ನಾಡಿಗೇರ, ಬಸವರಾಜ್ ನಡುವಿನಮನಿ, ಹಾಗೂ ಊರ ಹಿರಿಯರು ಪಕ್ಷದ ಮುಖಂಡರೂ, ಕಾರ್ಯಕರ್ತರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top