Slide
Slide
Slide
previous arrow
next arrow

ಮಾತೃಭೂಮಿ ಪ್ರತಿಷ್ಠಾನಕ್ಕೆ 1 ಲಕ್ಷ ರೂ. ದೇಣಿಗೆ

300x250 AD

ಯಲ್ಲಾಪುರ: ಚಾರ್ಟರ್ಡ್ ಅಕೌಂಟೆಂಟ್ ಕಮಲಾಕರ ಭಟ್ ಕಳಚೆ ಮಾತೃಭೂಮಿ ಸೇವಾ ಪ್ರತಿಷ್ಠಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಚಾರ್ಟರ್ಡ ಅಕೌಂಟಂಟ್ ಸಂಸ್ಥೆಯಾಗಿರುವ ಅಂಕ್ ಅಸೋಸಿಯೇಟ್‌ನ ಪಾಲುದಾರರಾಗಿರುವ ಕಮಲಾಕರ ಭಟ್ ಆಸ್ಟ್ರೇಲಿಯಾದ ಸಿಪಿಎ ಸಂಸ್ಥೆಯ ಸದಸ್ಯರೂ ಆಗಿದ್ದಾರೆ. ಮಾತೃಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ಹಾಗೂ ಆಧಾರಸ್ಥಂಭರಾದ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಳಚೆ ಗ್ರಾಮದವರು.
ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ, ಟ್ರಸ್ಟಿ ಜನಾರ್ಧನ ಹೆಬ್ಬಾರ, ಕಮಲಾಕರ ಭಟ್‌ರನ್ನು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top