• Slide
    Slide
    Slide
    previous arrow
    next arrow
  • ‘ಕೈ’ ಬಿಟ್ಟು ‘ತೆನೆ’ ಹೊತ್ತ ಜನಾನುರಾಗಿ ಉಪೇಂದ್ರ ಪೈ

    300x250 AD

    ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಜಾತ್ಯಾತೀತ ಜನತಾ ದಳ ಪಕ್ಷದ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉಪೇಂದ್ರ ಪೈ ತಮ್ಮ ನೂರಾರು ಕಾರ್ಯಕರ್ತರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಂಚರತ್ನ ಯಾತ್ರೆಯಲ್ಲಿ ಹಮ್ಮಿಕೊಂಡಂತಹ ಅನೇಕ ಯೋಜನೆಗಳನ್ನು ಮತ್ತು ನ್ಯಾಯ ಬದ್ಧವಾದಂತಹ ವಿಚಾರಕ್ಕೆ ಒಪ್ಪಿ ರೈತರ, ಬಡವರ, ಹಾಗೂ ವಿಧ್ಯಾರ್ಥಿಗಳ ಶಿಕ್ಷಣ ಪರವಾಗಿ ಇದ್ದಂತಹ ಈ ಪಕ್ಷದ ಪ್ರಣಾಳಿಕೆಯನ್ನು ಒಪ್ಪಿ ಜೆಡಿಎಸ್ ಪಕ್ಷ ಸೇರಿದರು.

    ಈ ಸಂಧರ್ಭದಲ್ಲಿ ಅರುಣ್ ಗೌಡ ಮಳಲಿ, ರತೀಶ ಹೆಗಡೆ ಸಿದ್ದಾಪುರ, ಗಣಪತಿ ಭಟ್ ಶಿರಸಿ, ವಿ. ಎನ್. ಹೆಗಡೆ, ಆದರ್ಶ ನಾಯ್ಕ, ಶ್ರವಣ ಕುಮಾರ್ ಹೊಸೂರು, ವೆಂಕಟೇಶ್ ಗೌಡ, ಗಜಾನನ ಪೈ ಬಾಳೊರ, ಗೋವಿಂದ್ ಶಾನಭಾಗ್, ವೆಂಕಟರಮಣ ಹೆಗಡೆ ಕೊಪ್ಪಳತೋಟಾ, ಆನಂದ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top