Slide
Slide
Slide
previous arrow
next arrow

ಕದಂಬೋತ್ಸವ ಮುಂದೂಡಿಕೆ: ಫೆ.28, ಮಾ.1ಕ್ಕೆ ಮರುನಿಗದಿ

300x250 AD

ಶಿರಸಿ: ಕದಂಬರ ರಾಜಧಾನಿಯಲ್ಲಿ ಬನವಾಸಿಯಲ್ಲಿ ಫೆ.25,26ರಂದು ಆಯೋಜನೆಗೊಂಡಿದ್ದ ಕದಂಬೋತ್ಸವ ಕಾರ್ಯಕ್ರಮವನ್ನು ಕೆಲ ಕಾರಣಗಳಿಂದ ಮುಂದೂಡಲಾಗಿದೆ.

ಕದಂಬೋತ್ಸವವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಬೇಕಿದ್ದು, ಆದರೆ ಮುಖ್ಯಮಂತ್ರಿಗಳಿಗೆ ಅಂದು ಅನ್ಯ ಕಾರ್ಯಕ್ರಮವಿರುವುದರಿಂದ ಕಾರ್ಯಕ್ರಮವನ್ನು ಫೆ.28 ಹಾಗೂ ಮಾ.1ರಂದು ಮರು‌ ನಿಗದಿಪಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾಹಿತಿ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top