• Slide
    Slide
    Slide
    previous arrow
    next arrow
  • ಉಂಚಳ್ಳಿ ಸಮೀಪ ಅಸಹಜವಾಗಿ ಮೃತಪಟ್ಟ ಕಾಡುಕೋಣ: ಪ್ರಕರಣ ದಾಖಲು

    300x250 AD

    ಶಿರಸಿ: ತಾಲೂಕಿನ ಉಂಚಳ್ಳಿ ಸಮೀಪದ ಗಡಿಹಳ್ಳಿಯ ಅರಣ್ಯ ಸರ್ವೆ ನಂಬರ್ 76 ರಲ್ಲಿ ಕಾಡುಕೋಣವೊಂದು ಅಸಹಜವಾಗಿ ಮೃತಪಟ್ಟ ಘಟನೆ ನಡೆದಿದೆ.

    ಅರಣ್ಯ ಭೂಮಿಯ ಏರು ಭಾಗದಲ್ಲಿ ಐದಾರು ವರ್ಷದ ಅಂದಾಜಿನ ಕಾಡುಕೋಣ ಸಾವನ್ನಪ್ಪಿದ್ದು‌ ಪಶು‌‌ಸಂಗೋಪನಾ ಇಲಾಖೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸಾವಿನ ಕಾರಣ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ತಿಳಿಯಬೇಕಿದೆ ಎಂದು ಪ್ರಕರಣ ದಾಖಲಿಸಿಕೊಂಡ ವಲಯಾರಣ್ಯ ಅಧಿಕಾರಿ ಶಿವಾನಂದ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top