Slide
Slide
Slide
previous arrow
next arrow

ಫೆ.25, 26ಕ್ಕೆ ಕದಂಬೋತ್ಸವ: ಸಚಿವ ಹೆಬ್ಬಾರ್ ಘೋಷಣೆ

300x250 AD

ಶಿರಸಿ: ಕದಂಬರ ರಾಜಧಾನಿ ಬನವಾಸಿಯಲ್ಲಿ ಫೆ.25, 26ರಂದು‌ ಕದಂಬೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು‌ ಕಾರ್ಮಿಕ‌ ಸಚಿವ ಶಿವರಾಮ್ ಹೆಬ್ಬಾರ್ ಘೋಷಿಸಿದ್ದಾರೆ.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದು, 3ವರ್ಷಗಳ ಪಂಪ‌‌ ಪ್ರಶಸ್ತಿಯನ್ನು ಮಯೂರ ವರ್ಮ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.

300x250 AD

ಫೆ.25 ರಂದು ಗುರುಕಿರಣ್ ತಂಡದವರಿಂದ ರಸಮಂಜರಿ‌ ಕಾರ್ಯಕ್ರಮ ಹಾಗೂ ಫೆ.26 ರಂದು ಅರ್ಜುನ್ ಜನ್ಯಾ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ತಂಡದವರಿಂದ ಆರ್ಕೆಸ್ಟ್ರಾವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top