• Slide
    Slide
    Slide
    previous arrow
    next arrow
  • ಇಂದು ನಯನ ಸಭಾಂಗಣದಲ್ಲಿ ‘ಮಹಾರಾತ್ರಿ’ ನಾಟಕ ಪ್ರದರ್ಶನ

    300x250 AD

    ಶಿರಸಿ: ನಯನ ಫೌಂಡೇಶನ್ ಶಿರಸಿ ವತಿಯಿಂದ ಇನ್ನರ್ ವೀಲ್ ಕ್ಲಬ್ ಮತ್ತು ರೋಟರಿ ಕ್ಲಬ್ ಶಿರಸಿ ಕನ್ನಡ ಬಳಗ, ಐಎಂಎ ಶಿರಸಿ ಇವರ ಸಹಯೋಗದಲ್ಲಿ ಜ.30 ಸಂಜೆ 6.45ಕ್ಕೆ ‘ಮಹಾರಾತ್ರಿ’ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.

    ನಗರದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ನಡೆಯುವ ಮಹಾಕವಿ ಕುವೆಂಪು ರಚಿತ ಈ ನಾಟಕವನ್ನು, ಎಂ.ವಿ. ಪ್ರತಿಭಾ ನಿರ್ದೇಶಿಸಿದ್ದು, ಸ್ಪಂದನ (ರಿ) ಸಾಗರ ಇವರು ಅಭಿನಯಿಸಲಿದ್ದಾರೆ.

    300x250 AD

    ನಾಟಕಾಸಕ್ತರು ಹೆಚ್ಚಿನ‌ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top