Slide
Slide
Slide
previous arrow
next arrow

ಬ್ರಹ್ಮಚಾರಿ ಸಂತ ಸೇವಾಭಾಯಾ ದೇವಸ್ಥಾನ ಉದ್ಘಾಟನೆ

300x250 AD

ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮದ ಶ್ರೀ ಶ್ರೀ ಬ್ರಹ್ಮಚಾರಿ ಸಂತ ಸೇವಾಭಾಯಾ ದೇವಸ್ಥಾನ ಉದ್ಘಾಟನೆ ಹಾಗೂ ಕಳಶಾರೋಹಣ ಕಾರ್ಯಕ್ರಮವನ್ನು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ನೇರವೆರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೂಜ್ಯ ಶ್ರೀ ತಿಪ್ಪೇಶ್ವರ ಮಹಾಸ್ವಾಮಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಎಲ್.ಟಿ ಪಾಟೀಲ್, ಸಿದ್ದಪ್ಪ ಹಡಪದ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗ್ರಾಮ ಪಂಚಾಯತ ಅಧ್ಯಕ್ಷರು, ಸಂತೋಷ ಸಣ್ಣಮನಿ, ಗ್ರಾಮ ಪಂಚಾಯತ ಉಪಾಧ್ಯಕ್ಷೆ ತಿಪ್ಪವ್ವ ಲಮಾಣಿ ಉಪಸ್ಥಿತರಿದ್ದರು. ಸ್ವಾಗತವನ್ನು ವಸಂತಕುಮಾರ ರಾಥೋಡ ನೆರವೇರಿಸಿದರೆ, ವಂದನಾರ್ಪಣೆಯನ್ನು ರವಿ ಲಮಾಣಿ, ನಿರೂಪಣೆಯನ್ನು ದಾಮ್ಲಪ್ಪ ಲಮಾಣಿ ಮಾಡಿದರು.

300x250 AD
Share This
300x250 AD
300x250 AD
300x250 AD
Back to top