Slide
Slide
Slide
previous arrow
next arrow

ಸ್ವರ್ಣವಲ್ಲೀಯಲ್ಲಿ ಶಾಸ್ತ್ರ ಚಿಂತನ ಸತ್ರ: ಮೀಮಾಂಸಾ ಶಾಸ್ತ್ರ ಪ್ರಸ್ತುತಿ

300x250 AD

ಶಿರಸಿ: ಸ್ವರ್ಣವಲ್ಲೀಯಲ್ಲೀ ನಡೆಯುತ್ತಿರುವ ಶ್ರೀ ಶಾಂಕರ ಸರಸ್ವತೀ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರ ಚಿಂತನ ಸತ್ರ ನಡೆಯಿತು. ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದರು.
ಡಾ. ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ, ಡಾ. ಮಹಾಬಲೇಶ್ವರ ಭಟ್ಟ ಕಿಚ್ಚಿಕೇರಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಸರಗೋಡಿನ ವಿ. ಶೃತಿಪ್ರಿಯ ಶರ್ಮಾ ಮತ್ತು ನಾಗರಾಜ ಹೆಗಡೆ ಮಣಿಗಾರ ಇವರುಗಳು ಮೀಮಾಂಸಾ ಶಾಸ್ತ್ರದ ಕುರಿತು ಪ್ರಸ್ತುತಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top