Slide
Slide
Slide
previous arrow
next arrow

ಜೈಪುರ ತಲುಪಿದ ಬಸವರಾಜ ಹೊರಟ್ಟಿ: ಗೌರವ ರಕ್ಷೆಯೊಂದಿಗೆ ಸ್ವಾಗತ

300x250 AD

ರಾಜಸ್ಥಾನ: ಜೈಪುರದಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಭಾಗವಹಿಸಿದ್ದಾರೆ.

ಜೈಪುರ ತಲುಪಿದ ಹೊರಟ್ಟಿಯವರಿಗೆ ರಾಜಸ್ಥಾನದ ಸರ್ಕಾರದ ವತಿಯಿಂದ ಅತ್ಯುನ್ನತವಾದ ಗೌರವ ರಕ್ಷೆಯೊಂದಿಗೆ(ಗಾರ್ಡ್ ಆಫ್ ಆನರ್) ಸ್ವಾಗತಿಸಿ ಬರಮಾಡಿಕೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top