Slide
Slide
Slide
previous arrow
next arrow

ಡಿ.30ಕ್ಕೆ ದಿ.ಎನ್.ಎಸ್.ಹೆಗಡೆ ಕುಂದರಗಿ ಶೃದ್ಧಾಂಜಲಿ ಸಭೆ

300x250 AD

ಶಿರಸಿ : ಟಿಎಸ್ಎಸ್ ಸಂಸ್ಥೆ ಮತ್ತು ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಹಿರೇಸರ ಹಾಗೂ ಎನ್.ಎಸ್. ಹೆಗಡೆ ಕುಂದರಗಿ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿ.ಎನ್.ಎಸ್.ಹೆಗಡೆ ಕುಂದರಗಿ ಇವರಿಗೆ ಶೃದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ.

ಡಿ.30 ರಂದು ಶುಕ್ರವಾರ ಮುಂಜಾನೆ 10.30 ಕ್ಕೆ ನಗರದ ವಿನಾಯಕ ಸಾಮ್ರಾಟ್ ಹಾಲ್’ನಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ. ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಜಿ.ಎನ್ ಹೆಗಡೆ ಹಿರೇಸರ, ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಮ್.ಹೆಗಡೆ, ಸೋಂದಾ ಸ್ವರ್ಣವಲ್ಲೀ ಮಠದ ವಿ.ಎನ್.ಹೆಗಡೆ, ಎಮ್.ಇ.ಎಸ್. ಸೊಸೈಟಿಯ ಜಿ.ಎಮ್.ಹೆಗಡೆ ಮುಳಖಂಡ ಅಭ್ಯಾಗತರಾಗಿ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕುಂದರಗಿ ಅಭಿಮಾನಿಗಳು ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top