Slide
Slide
Slide
previous arrow
next arrow

ರೈತ ‌ದಿನಾಚರಣೆ: ಬಿಜೆಪಿ ಕಾರ್ಯಕರ್ತರಿಂದ ಹಿರಿಯ ರೈತ ಕಲ್ಲಪ್ಪರಿಗೆ ಸನ್ಮಾನ

300x250 AD

ಶಿರಸಿ:  ತಾಲೂಕಿನ ಬನವಾಸಿ ಹೋಬಳಿಯ ಸಂತೊಳ್ಳಿ ಗ್ರಾಮದಲ್ಲಿ ರೈತ ದಿನಾಚರಣೆ ಅಂಗವಾಗಿ ಸಂತೊಳ್ಳಿ ಗ್ರಾಮದ ಹಿರಿಯ ರೈತರಾಗಿರುವ 99 ವಯಸ್ಸಿನ ಕಲ್ಲಪ್ಪ ಬಸಪ್ಪ ಜಾಡರ ಅವರನ್ನು ಸಂತೊಳ್ಳಿ ಗ್ರಾಮದ ಬಿ.ಜೆ.ಪಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಯುವರಾಜ ಜೆ. ಗೌಡ, ಕಾಳಂಗಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಸಂತ ಬಿ ಗೌಡ್ರು, ಸಂತೋಷ ಬಿ. ಬಿಜಾಪುರ, ದಯಾನಂದ ಜಿ. ಆಚಾರಿ, ಚನ್ನಪ್ಪ ಆರ್. ಗೌಡ, ಅಮರೇಶ ಎಸ್. ಗೌಡ, ಉದಯ ವಿ. ಗೌಡ, ರವೀಂದ್ರ ಆರ್. ಪಾಟೀಲ್‌, ನಾಗಪ್ಪ ಜಿ. ಮಾದರ, ಶಿವಮೂರ್ತಿ ಜಾಡರ, ಮಲ್ಲಿಕಾರ್ಜುನ ಎಸ್. ಚಲವಾದಿ, ವಿನಾಯಕ ಎಸ್. ಜಾಡರ ಮತ್ತು ಇತರ ಕುಟುಂಬದವರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾದರು.

300x250 AD
Share This
300x250 AD
300x250 AD
300x250 AD
Back to top