Slide
Slide
Slide
previous arrow
next arrow

ಹುಲಿ ದಾಳಿ; ಎತ್ತು ಸಾವು

300x250 AD

ಜೊಯಿಡಾ: ತಾಲೂಕಿನ ಅಣಶಿ ವನ್ಯಜೀವಿ ವಲಯದ ಉಳವಿ ಹತ್ತಿರದ ಪಾಟ್ನೆ ಗ್ರಾಮದಲ್ಲಿ ರೈತ ಗೋವಿಂದ ಪಾಟ್ನೇಕರ್ ಎಂಬುವವರಿಗೆ ಸೇರಿದ ಎತ್ತನ್ನು ಹುಲಿ ದಾಳಿ ನಡೆಸಿ ಕೊಂದಿದೆ.
ಇಬ್ಬರು ರೈತರ ಆರು ದನಗಳನ್ನು ಕೊಂದು ಹಾಕಿದ ಹುಲಿಯನ್ನು ಎರಡು ದಿನಗಳ ಹಿಂದೆ ಪಂಜರದಲ್ಲಿ ಹಿಡಿದು ಹಂಪಿಗೆ ಸಾಗಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೆ ಹುಲಿಯ ಆಕ್ರಮಣದಿಂದ ರೈತರು ಕಂಗೆಡುವoತಾಗಿದೆ.
ಅಣಶಿ ವಲಯದ ಡಿಆರ್‌ಎಫ್‌ಓ ಆರ್.ಜಿ.ನಾಯ್ಕ್, ಅರಣ್ಯ ರಕ್ಷಕ ಈರಣ್ಣ ತುಳಸಗೇರಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top