Slide
Slide
Slide
previous arrow
next arrow

ಪಾರಂಪರಿಕ ಚರ್ಮ ಕುಶಲಕರ್ಮಿಗಳ ಮನವಿ

300x250 AD

ಸಿದ್ದಾಪುರ: ರಸ್ತೆ ಬದಿಯಲ್ಲಿ ಕುಳಿತು ಪಾರಂಪರಿಕ ಚರ್ಮ ಕುಶಲಕರ್ಮಿಗಳು ಪಾದರಕ್ಷೆ ದುರಸ್ಥಿ ವೃತ್ತಿಯಲ್ಲಿ ತೊಡಗಿದವರಿಗೆ ಲಿಡ್ಕರ್ ನಿಗಮದಿಂದ ಕೊಟ್ಟಂತಹ ಗೂಡುಗಳನ್ನು ಪಟ್ಟಣದಲ್ಲಿ ಇಟ್ಟು ಜೀವನ ಸಾಗಿಸಲು ಅನುವು ಮಾಡಿ ಕೊಡುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ರವರಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ ಶಕ್ತಿ ಸಂಘದ ಅಧ್ಯಕ್ಷ ನಂದನ ಬೋರಕರ್, ಕಾರ್ಯದರ್ಶಿ ಎಚ್.ಎನ್.ಕಿರಣಕುಮಾರ, ಕೋಲಶಿರ್ಸಿ ಗ್ರಾಮ ಪಂಚಾಯತ ಸದಸ್ಯೆ ವೀಣಾ ಕಾನಡೆ, ಪ್ರಮುಖರಾದ ಲಕ್ಷ್ಮಣ ಬೋರಕರ್, ವೆಂಕಟೇಶ ಜೋಗಳೆಕರ್, ನೀಲಾಧರ ಜೋಗಳೆಕರ್ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top