• Slide
    Slide
    Slide
    previous arrow
    next arrow
  • ನ. 7ಕ್ಕೆ ಮಂಜುಗುಣಿಯಲ್ಲಿ ಕಾರ್ತೀಕ ದೀಪೋತ್ಸವ

    300x250 AD

    ಶಿರಸಿ: ಕರ್ನಾಟಕ ತಿರುಪತಿ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ. 7ರಂದು ಕಾರ್ತೀಕ ದೀಪೋತ್ಸವ ನಡೆಯಲಿದೆ. ನವೆಂಬರ್ 8 ರಂದು ಗ್ರಹಣ ಇರುವ ಕಾರಣದಿಂದ ನ.7ರಂದೇ ವನ ಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ ಎಂದು‌‌ ದೇವಸ್ಥಾನದ‌ ಪ್ರಧಾನ ಅರ್ಚಕ ವಿದ್ವಾನ್ ‌ಶ್ರೀನಿವಾಸ ಭಟ್ಟ ತಿಳಿಸಿದ್ದಾರೆ.
    ವಾರ್ಷಿಕ ಪದ್ಧತಿಯಂತೆ ವನಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ. ಈ ಬಾರಿ ತ್ರಿಪುರಾಖ್ಯ ದೀಪೋತ್ಸವ ಸೋಮವಾರ ಇರುವ ಕಾರಣ ಬೆಳಿಗ್ಗೆ ವನಕ್ಕೆ ದೇವರು ಹೊರಡುವುದು, ಮಧ್ಯಾಹ್ನ ವನಭೋಜನ, ಸಂಜೆ ಲಕ್ಷದೀಪೋತ್ಸವ, ಪಕ್ಸೋತ್ಸವ ಇತ್ಯಾದಿ ನಡೆಯಲಿದೆ. 8ರಂದು ಚಂದ್ರಗ್ರಹಣ ಇರುವ ಕಾರಣ ಅಂದು ಶ್ರೀ ದೇವಸ್ಥಾನದಲ್ಲಿ ಯಾವುದೇ ಉತ್ಸವ ಹಾಗೂ ಪ್ರಸಾದ ಭೋಜನ ಇರುವುದಿಲ್ಲ ಎಂದು ಶ್ರೀ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ  ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top