Slide
Slide
Slide
previous arrow
next arrow

ಕಾರು ಅಡ್ಡಗಟ್ಟಿ 50 ಲಕ್ಷ ಹಣ ದೋಚಿದ ದರೋಡೆಕೋರರು: ಪ್ರಕರಣ ದಾಖಲು

300x250 AD

ಶಿರಸಿ:- ಬೆಳಗಾವಿಯಿಂದ ಸಿದ್ದಾಪುರದ ಕಡೆಗೆ ಹೋಗುತಿದ್ದ ಅಡಿಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 50 ಲಕ್ಷ ದರೋಡೆ ಮಾಡಿರುವ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅ.19, ಬುಧವಾರ ಸಂಜೆ 5-30 ರ ಸುಮಾರಿಗೆ ಅಡಿಕೆ ವ್ಯಾಪಾರದ ನಿಮಿತ್ತ ಹೊರಟಿದ್ದ ವರ್ತಕನ ವಾಹನವನ್ನು KA-05MC-1597 ಸಂಖ್ಯೆಯ ಕೆಂಪು ರಿಡ್ಜ್ ಕಾರಿನಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿ ಹಣ ದರೋಡೆ ಮಾಡಿರುವ ಕುರಿತು ದೂರು ನೀಡಲಾಗಿದ್ದು ಬನವಾಸಿ ಪೊಲೀಸರು ಪ್ರಕರಣದ ತನಿಖೆ ನಡೆಸುತಿದ್ದು ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

300x250 AD

Share This
300x250 AD
300x250 AD
300x250 AD
Back to top