• Slide
    Slide
    Slide
    previous arrow
    next arrow
  • ಕಾರು ಅಡ್ಡಗಟ್ಟಿ 50 ಲಕ್ಷ ಹಣ ದೋಚಿದ ದರೋಡೆಕೋರರು: ಪ್ರಕರಣ ದಾಖಲು

    300x250 AD

    ಶಿರಸಿ:- ಬೆಳಗಾವಿಯಿಂದ ಸಿದ್ದಾಪುರದ ಕಡೆಗೆ ಹೋಗುತಿದ್ದ ಅಡಿಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 50 ಲಕ್ಷ ದರೋಡೆ ಮಾಡಿರುವ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಅ.19, ಬುಧವಾರ ಸಂಜೆ 5-30 ರ ಸುಮಾರಿಗೆ ಅಡಿಕೆ ವ್ಯಾಪಾರದ ನಿಮಿತ್ತ ಹೊರಟಿದ್ದ ವರ್ತಕನ ವಾಹನವನ್ನು KA-05MC-1597 ಸಂಖ್ಯೆಯ ಕೆಂಪು ರಿಡ್ಜ್ ಕಾರಿನಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿ ಹಣ ದರೋಡೆ ಮಾಡಿರುವ ಕುರಿತು ದೂರು ನೀಡಲಾಗಿದ್ದು ಬನವಾಸಿ ಪೊಲೀಸರು ಪ್ರಕರಣದ ತನಿಖೆ ನಡೆಸುತಿದ್ದು ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top