Slide
Slide
Slide
previous arrow
next arrow

ಜಿಲ್ಲಾ ರಂಗಮಂದಿರದಲ್ಲಿ ಸಿಂಚನಾ ಸಾಂಸ್ಕೃತಿ ಕಾರ್ಯಕ್ರಮ

300x250 AD

ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶೇಜವಾಡದ ಆರ್ಯಾ ಯುವ ಸಂಘ ಸಹಯೋಗದೊಂದಿಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಸಿಂಚನಾ ಸಾಂಸ್ಕೃತಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ವಿನಿ ನಾಯ್ಕ, ವಹಿಸಿದ್ದರು ಅತಿಥಿಗಳಾಗಿ ಸಿದ್ದಾರ್ಥ ನಾಯ್ಕ, ಉಮೇಶ ಗೌಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಾಚೀನ ಕಲಾ ಸಾಂಸ್ಕೃತಿಯನ್ನು ಎತ್ತಿ ಹಿಡಿಯುವಂಥ ಕಲಾ ಸಂಸ್ಕೃತಿಯನ್ನು ಸಮೂಹನೃತ್ಯದ ಮುಲಕ ಸೀಮಾ ಬಶೆಟ್ಟಿ ಹಾಗೂ ತಂಡದವರು ಪ್ರದರ್ಶಿಸಿದರು. ಮತ್ತು ಸೂರ್ಯಪ್ರಕಾಶ ಹಾಗೂ ತಂಡದವರು ಸಮೂಹ ನೃತ್ಯ ಕಾರ್ಯಕ್ರಮ ನೀಡಿದರು. ನೆರೆದ ಜನರೆಲ್ಲ ಸಿಂಚನಾ ಸಂಸ್ಕೃತಿಯ ನೃತ್ಯ ನೋಡಿ ಮನಸೊರೆಗೊಂಡರು.

300x250 AD
Share This
300x250 AD
300x250 AD
300x250 AD
Back to top