• Slide
    Slide
    Slide
    previous arrow
    next arrow
  • ಪಲ್ಲವಿ ಶೆಟ್ಟಿಗೆ ಅಡುಗೆ ಅರಮನೆ ಗೌರವ

    300x250 AD

    ಅಂಕೋಲಾ: ಬೆಂಗಳೂರಿನಲ್ಲಿ ನಡೆದ ಅಡುಗೆ ಅರಮನೆ 25ನೇ ಸ್ನೇಹ ಸಮ್ಮೇಳನದಲ್ಲಿ ವಿವಿಧ ತರಹದ ಅಡುಗೆ ಹಾಗೂ ತಿನಿಸುಗಳನ್ನು ಸಿದ್ಧಪಡಿಸಿದ ಕಲಾವಿದೆ, ತಾಲೂಕಿನ ಕಂತ್ರಿ ಮಾಧವ ನಗರದ ಪಲ್ಲವಿ ಶೆಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಗಿದೆ.

    ಚಿತ್ರನಟಿ ಗಿರಿಜಾ ಲೋಕೇಶ, ಕರ್ನಾಟಕ ಕರ್ನಾಟಕ ಬ್ರಾಹ್ಮಣ ಮಹಾ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಶುಭಮಂಗಳ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕಿಯರಿಗೆ ಗೌರವಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top