Slide
Slide
Slide
previous arrow
next arrow

ಪಲ್ಲವಿ ಶೆಟ್ಟಿಗೆ ಅಡುಗೆ ಅರಮನೆ ಗೌರವ

300x250 AD

ಅಂಕೋಲಾ: ಬೆಂಗಳೂರಿನಲ್ಲಿ ನಡೆದ ಅಡುಗೆ ಅರಮನೆ 25ನೇ ಸ್ನೇಹ ಸಮ್ಮೇಳನದಲ್ಲಿ ವಿವಿಧ ತರಹದ ಅಡುಗೆ ಹಾಗೂ ತಿನಿಸುಗಳನ್ನು ಸಿದ್ಧಪಡಿಸಿದ ಕಲಾವಿದೆ, ತಾಲೂಕಿನ ಕಂತ್ರಿ ಮಾಧವ ನಗರದ ಪಲ್ಲವಿ ಶೆಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಗಿದೆ.

ಚಿತ್ರನಟಿ ಗಿರಿಜಾ ಲೋಕೇಶ, ಕರ್ನಾಟಕ ಕರ್ನಾಟಕ ಬ್ರಾಹ್ಮಣ ಮಹಾ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಶುಭಮಂಗಳ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕಿಯರಿಗೆ ಗೌರವಿಸಿದರು.

300x250 AD
Share This
300x250 AD
300x250 AD
300x250 AD
Back to top