Slide
Slide
Slide
previous arrow
next arrow

ಕೋಲಸಿರ್ಸಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ

300x250 AD

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗುಡ್ಡೆಕೇರಿ ಮಾರಿಕಾಂಬಾ ಗೆಳೆಯರ ಬಳಗದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168 ಜಯಂತ್ಯುತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ಕನ್ನೇಶ್ ನಾಯ್ಕ ಕೋಲಶಿರ್ಸಿ, ನಾಗರಾಜ ನಾಯ್ಕ ಮಾಳ್ಕೊಡ್ ನಾರಾಯಣ ಗುರುಗಳ ಕುರಿತಾಗಿ ಮಾತನಾಡಿದರು. ಬಿ.ಎಸ್.ಎನ್.ಡಿ.ಪಿ ತಾಲೂಕಾ ಅಧ್ಯಕ್ಷ ವಿನಾಯಕ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಪಾಂಡುರಂಗ ನಾಯ್ಕ, ಬಾಲಚಂದ್ರ ನಾಯ್ಕ, ದ್ಯಾವ ನಾಯ್ಕ್ ಹನ್ನುಕಾರ, ಗಣಪತಿ ಕಟ್ರನ, ಸೋಮಯ್ಯ, ರಾಮಕೃಷ್ಣ, ಪ್ರಶಾಂತ್ ಕತ್ತಿ ಮತ್ತು ಯುವಕರಾದ ಲೋಹಿತ್, ಅನಿಲ್, ಪವನ್ ಭರತ್, ಪ್ರವೀಣ್, ನಿತೀಶ್, ಸಂದೀಪ್, ನಂದು ಅಕ್ಷಯ್, ಲೋಹಿತ್ ಕತ್ತಿ ಮತ್ತು ಸಮಾಜದವರು ಉಪಸ್ಥಿತರಿದ್ದರು.

300x250 AD

ಸೋಮೇಶ್ವರ ನಾಯ್ಕ ಹನ್ನುಕಾರ್ ಸ್ವಾಗತಿಸಿದರು. ರವಿಕುಮಾರ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top