• Slide
    Slide
    Slide
    previous arrow
    next arrow
  • ಕೇರಂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

    300x250 AD

    ಯಲ್ಲಾಪುರ; ತಾಲೂಕಿನ ಕಿರವತ್ತಿಯ ಐಕ್ಯತಾ ಕಲಾ ಕ್ರೀಡಾ ಸಂಘ,ಹಾಗೂ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳವಾರ ರಾತ್ರಿ ನಡೆದ ಕೇರಂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಕೇರಂ ಸಿಂಗಲ್ಸ್ ನಲ್ಲಿ ಸುಭಾಸ ಕಳಸೂರಕರ್ ಪ್ರಥಮ, ಸತೀಶ ದಿಂಡವಾಲೆ ದ್ವಿತೀಯ ಸ್ಥಾನ ಪಡೆದರು. ಕೇರಂ ಡಬಲ್ಸ್ ದಲ್ಲಿ ಮಂಜುನಾಥ ವಾಲ್ಮೀಕಿ ಹಾಗೂ ಸಂತೋಷ ವಾಲ್ಮೀಕಿ ಪ್ರಥಮ,ನಾಗರಾಜ ಬಾಗಡೆ,ಹಾಗೂ ಸತೀಶ ದಿಂಡವಾಲೆ ದ್ವಿತೀಯ ಸ್ಥಾನ ಪಡೆದರು.ಐಕ್ಯತಾ ಸಂಘದ ಅಧ್ಯಕ್ಷ ಮಹೇಶ ಪೂಜಾರ ಹಾಗೂ ಗಜಾನನ ಸಮೀತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top