• Slide
    Slide
    Slide
    previous arrow
    next arrow
  • ಭಿಕ್ಕು ಗುಡಿಗಾರ ಕಲಾ ಕೇಂದ್ರದಿಂದ ಕೃಷ್ಣಮಠಕ್ಕೆ ರಥ ಸಮರ್ಪಣೆ

    300x250 AD

    ಯಲ್ಲಾಪುರ: ಪಟ್ಟಣದ ಭಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ಹುಬ್ಬಳ್ಳಿಯ ಕೃಷ್ಣ ಮಠಕ್ಕಾಗಿ 15 ಅಡಿ ಎತ್ತರದ ರಥವನ್ನು ನಿರ್ಮಿಸಲಾಗಿದ್ದು, ಗಮನ ಸೆಳೆದಿದೆ. 

      ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ದಕ್ಷಿಣ ಕನ್ನಡ ದ್ರಾವಿಡ ಸಮಾಜದವರ ಕೃಷ್ಣ ಮಠಕ್ಕಾಗಿ ಈ ರಥವನ್ನು ನಿರ್ಮಿಸಲಾಗಿದೆ. ಕಲಾಕೇಂದ್ರದ ಮುಖ್ಯಸ್ಥರಾದ ಅರುಣ ಗುಡಿಗಾರ, ಸಂತೋಷ ಗುಡಿಗಾರ ನೇತೃತ್ವದಲ್ಲಿ ಕಲಾವಿದರು ಸುಂದರವಾಗಿ ಕಲಾಕೃತಿಗಳ ಕೆತ್ತನೆಯೊಂದಿಗೆ ರಥ ನಿರ್ಮಿಸಿದ್ದಾರೆ. ಕಲಾಕೇಂದ್ರದಲ್ಲಿ ರಥವನ್ನು ಪೂಜಿಸಿ ಹುಬ್ಬಳ್ಳಿಯ ಕೃಷ್ಣ ಮಠಕ್ಕೆ ಕಳುಹಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top