Slide
Slide
Slide
previous arrow
next arrow

ಮೀನು‌ ಹಿಡಿಯಲು ಹೋದವ ಕಾಲು ಜಾರಿ ಸಾವು

300x250 AD

ಶಿರಸಿ: ವರದಾ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವು ಕಂಡ ಘಟನೆ ತಾಲೂಕಿನ ಬನವಾಸಿ ವರದಾ ನದಿಯಲ್ಲಿ ಸಂಭವಿಸಿದೆ.

ಈಶ್ವರ ಗುತ್ಯ ಚೆನ್ನಯ್ಯ 57 ವರ್ಷದ ಭಾಶಿ ಎಂಬಾತನೆ ಸಾವು ಕಂಡ ವ್ಯಕ್ತಿಯಾಗಿದ್ದಾನೆ. ಈತ ಮಂಗಳವಾರ ಸಮೀಪದ ವರದಾ ನದಿಗೆ ಮೀನು ಹಿಡಿಯಲು ಹೋಗಿದ್ದ. ಅದರೇ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವು ಕಂಡಿದ್ದಾನೆ. 

300x250 AD

ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಹನುಮಂತ ಬಿರಾದಾರ ತನಿಖೆ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top