• Slide
    Slide
    Slide
    previous arrow
    next arrow
  • ಮೀನು‌ ಹಿಡಿಯಲು ಹೋದವ ಕಾಲು ಜಾರಿ ಸಾವು

    300x250 AD

    ಶಿರಸಿ: ವರದಾ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವು ಕಂಡ ಘಟನೆ ತಾಲೂಕಿನ ಬನವಾಸಿ ವರದಾ ನದಿಯಲ್ಲಿ ಸಂಭವಿಸಿದೆ.

    ಈಶ್ವರ ಗುತ್ಯ ಚೆನ್ನಯ್ಯ 57 ವರ್ಷದ ಭಾಶಿ ಎಂಬಾತನೆ ಸಾವು ಕಂಡ ವ್ಯಕ್ತಿಯಾಗಿದ್ದಾನೆ. ಈತ ಮಂಗಳವಾರ ಸಮೀಪದ ವರದಾ ನದಿಗೆ ಮೀನು ಹಿಡಿಯಲು ಹೋಗಿದ್ದ. ಅದರೇ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವು ಕಂಡಿದ್ದಾನೆ. 

    300x250 AD

    ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಹನುಮಂತ ಬಿರಾದಾರ ತನಿಖೆ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top