Slide
Slide
Slide
previous arrow
next arrow

ವಿದ್ಯಾ ವಾಚಸ್ಪತಿಗಳಿಗೆ ಮಂಗಳೂರಿನಲ್ಲಿ ‌ಸಮ್ಮಾನ

300x250 AD

ಶಿರಸಿ: ಮಂಗಳೂರಿನ ಯುವ ವೇದಿಕೆ ಟ್ರಸ್ಟ್ ಹಾಗೂ ದ್ರಾವಿಡ ಎಸೋಸಿಯೇಶನ್ ಯುವ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೂತನವಾಗಿ ವಿದ್ಯಾ ವಾಚಸ್ಪತಿ ಪದವಿ ಸ್ವೀಕರಿಸಿದ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. 

ಇದೇ ವೇಳೆ ಪಾರ್ತಿಸುಬ್ಬ ಪ್ರಶಸ್ತಿ ಸ್ವೀಕರಿಸಿದ ಡಿ.ಎಸ್.ಶ್ರೀಧರ ಅವರನ್ನೂ ಅಭಿನಂದಿಸಿದ ವೇದಿಕೆ ಬಳಿಕ ವಾಮನ ಚರಿತ್ರೆ ತಾಳಮದ್ದಲೆ ‌ನಡೆಯಿತು.

300x250 AD
Share This
300x250 AD
300x250 AD
300x250 AD
Back to top