Slide
Slide
Slide
previous arrow
next arrow

ಯೋಧರ ಜೀವನಾಧಾರಿತ ಲೀಫ್ ಆರ್ಟ್ ಮೂಲಕ ವೀರ ಯೋಧರ ಸ್ಮರಿಸಿದ ತೃಪ್ತಿ

300x250 AD

ಸಿದ್ದಾಪುರ: ತಾಲೂಕಿನ ಬಿಳಗಿ ಸಮೀಪದ ಹೊಸಮಂಜು ಗ್ರಾಮದ ತೃಪ್ತಿ ನಾಯ್ಕ, ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಲೀಫ್ ಆರ್ಟ್ ಮೂಲಕ ವೀರ ಯೋಧರ ಸ್ಮರಣೆಯನ್ನು ಮಾಡಿದ್ದಾಳೆ. ಏಳು ಹಲಸಿನ ಎಲೆಗಳನ್ನು ಬಳಸಿ ಯೋಧರ ಜೀವನಾಧಾರಿತ ಲೀಫ್ ಆರ್ಟ್ ಮಾಡಿದ್ದಾಳೆ.
ಈಕೆಯು ಅದ್ಭುತವಾದ ಲೀಫ್ ಕಲೆಯ ಮೂಲಕ ಇಂಡಿಯಾ ಬುಕ್ ಆಫ್ ರೆರ್ಕಾಡ್ ಪುಸ್ತಕದಲ್ಲಿ ದಾಖಲಾಗಿದೆ. ಈ ಹಿಂದೆ ಈಕೆ ಎಂಟು ಎಲೆಗಳಲ್ಲಿ ಒಂದೇ ದಿನದಲ್ಲಿ ರಾಷ್ಟ್ರಗೀತೆಯನ್ನು ರಚಿಸಿರುವುದು ಈ ದಾಖಲೆಗೆ ಕಾರಣವಾಗಿದೆ.

300x250 AD
Share This
300x250 AD
300x250 AD
300x250 AD
Back to top