Slide
Slide
Slide
previous arrow
next arrow

ಅಕ್ಷರ ದಾಸೋಹಕ್ಕೆ ಉಚಿತ ತರಕಾರಿ ನೀಡುತ್ತಿರುವ ಜಗದೀಶ ಗೌಡ

300x250 AD

ಕುಮಟಾ: ತಾಲೂಕಿನ ಗಂಗೆಕೊಳ್ಳದ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 86 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಕ್ಷರ ದಾಸೋಹ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ.ಇದನ್ನು ಗಮನಿಸಿದ ಗಂಗೆಕೊಳ್ಳದ ನಿವಾಸಿ ಜಗದೀಶ ಗೌಡರವರು ಜುಲೈ ತಿಂಗಳಿನಿಂದ ಪ್ರತಿವಾರವೂ ನಿರಂತರವಾಗಿ ಉಚಿತ ತರಕಾರಿ ನೀಡುತ್ತಿದ್ದಾರೆ, ಅವರ ಈ ಕಾರ್ಯಕ್ಕೆ ಮುಖ್ಯಾಧ್ಯಾಪಕ ಉದಯ ಕೆ.ನಾಯಕ, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top