Slide
Slide
Slide
previous arrow
next arrow

ಮರಕ್ಕೆ ಕಾರು ಡಿಕ್ಕಿ:ಚಾಲಕ ಪ್ರಾಣಾಪಾಯದಿಂದ ಪಾರು

300x250 AD

ದಾಂಡೇಲಿ: ನಗರದ ಮೋಹಿನಿ ವೃತ್ತದ ಕಡೆಯಿಂದ ಬೈಲುಪಾರಿಗೆ ಹೋಗುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಘಟನೆ ನಡೆದಿದೆ.

ಕೋಗಿಲಬನ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೋಹಿನಿ ವೃತ್ತದ ಮೂಲಕವಾಗಿ ಬೈಲುಪಾರಿಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸತೀಶ ರೆಡ್ಡಿ ಎಂಬಾತನು ಕಾರಿನ ಚಾಲಕನಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top