Slide
Slide
Slide
previous arrow
next arrow

TSS ನಿರ್ದೇಶಕ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ಕಡವೆ ರಾಜೀನಾಮೆ

300x250 AD

ಶಿರಸಿ: ಪ್ರತಿಷ್ಠಿತ ಟಿಎಸ್ಎಸ್ ನಿರ್ದೇಶಕ ಸ್ಥಾನಕ್ಕೆ ಹಿರಿಯ ಸಹಕಾರಿ ಧುರೀಣ ರಾಮಕೃಷ್ಣ ಹೆಗಡೆ ಕಡವೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ತಮ್ಮ ರಾಜೀನಾಮೆಯನ್ನು ಸಂಸ್ಥೆಯ ಪ್ರಭಾರಿ ಮುಖ್ಯಕಾರ್ಯನಿರ್ವಾಹಕರಿಗೆ ನೀಡಿರುವ ಅವರು, ಹಾಲಿ ಆಡಳಿತ ಮಂಡಳಿಗೆ ರೈತಪರ ಕಾಳಜಿ ಮತ್ತು ಸಂಘದ ಅಭಿವೃದ್ಧಿ ಕುರಿತು ಚಿಂತನೆ ಇಲ್ಲವಾಗಿದೆ. ತಮ್ಮ ವಯಕ್ತಿಕ ವ್ಯವಹಾರದ ಮಾಹಿತಿಯನ್ನೂ ಸಹ ಬೇರೆಯವರಿಗೆ ನೀಡಲಾಗಿದೆ. ನನ್ನೊಬ್ಬನನ್ನೇ ಗುರಿಯಾಗಿಸಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಪ್ರತಿ ಮೀಟಿಂಗ್ ನ ಠರಾವು ತನಗೆ ನೀಡದಿರುವುದು ಈ ಎಲ್ಲ ಕಾರಣಗಳಿಂದ ಮನನೊಂದು ಟಿಎಸ್ಎಸ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಅವರು ಹೇಳಿದ್ದಾರೆಂಬುದು ತಿಳಿದುಬಂದಿದೆ.

300x250 AD
Share This
300x250 AD
300x250 AD
300x250 AD
Back to top