Slide
Slide
Slide
previous arrow
next arrow

ಸೈಕಲಿಗೆ ಗುದ್ದಿದ ಕಾರು: ಸೆಕ್ಯುರಿಟಿ ಗಾರ್ಡ ಸಾವು

300x250 AD

ಕಾರವಾರ: ಸೈಕಲ್ ಮೇಲೆ ಸಂಚರಿಸುತ್ತಿದ್ದ ನರಸಿಂಹ ನೀಲಪ್ಪ ನಾಯ್ಕ (75) ಎಂಬಾತರಿಗೆ ಕಾರು ಗುದ್ದಿದ ಕಾರಣ ಅವರು ಸಾವನಪ್ಪಿದ್ದಾರೆ.

ಬಿಣಗಾದ ರಾಮನಗರದವರಾದ ನರಸಿಂಹ ನಾಯ್ಕ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದರು. ನಿತ್ಯ ಸೈಕಲ್ ಮೇಲೆ ಸಂಚರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಸೆ 14ರಂದು ಮಧ್ಯಾಹ್ನ ಬಿಣಗಾದಿಂದ ಕಾರವಾರ ಕಡೆ ಹೋಗುತ್ತಿದ್ದ ಅವರು ಸೋಮನಾಥ ಐಟಿಐ ಕಾಲೇಜು ಕಡೆ ತೆರಳುತ್ತಿದ್ದಾಗ ಅಂಕೋಲಾ ತೆಂಗಣಗೇರಿಯ ಮಾರುತಿ ಶೆಟ್ಟಿ ಅವರ ಕಾರು ಸೈಕಲಿಗೆ ಗುದ್ದಿದೆ.

300x250 AD

ಪರಿಣಾಮ ನರಸಿಂಹ ನಾಯ್ಕ ಅವರ ತಲೆಗೆ ಪೆಟ್ಟಾಗಿತ್ತು. ಗೋವಾದ ಬಾಂಬೋಲಿ ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದರು.

Share This
300x250 AD
300x250 AD
300x250 AD
Back to top