Slide
Slide
Slide
previous arrow
next arrow

ಕಳ್ಳರ ಕರಾಮತ್ತು: ಲಕ್ಷ್ಮಿಹಾರ ನಾಪತ್ತೆ!

300x250 AD

ಯಲ್ಲಾಪುರ: ಬೈಲಂದೂರು ಮಸೀದಿಗಲ್ಲಿಯ ಲಕ್ಷ್ಮಿ ಮನೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಲಕ್ಷ್ಮಿ ಹಾರವನ್ನು ಕದ್ದು ಪರಾರಿಯಾಗಿದ್ದಾರೆ.
ಜು.22ರಂದು ಕಳ್ಳತನ ನಡೆದಿದ್ದು, ಇಷ್ಟು ದಿನಗಳ ಕಾಲ ಚಿನ್ನಾಭರಣ ಹುಡುಕಾಟ ನಡೆಸಿದ ಅವರು, ಸರ ಸಿಗದ ಕಾರಣ ಇದೀಗ ಪೊಲೀಸ್ ದೂರು ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಜುಮುಕಿ, ಕಿವಿಯ ಸರಪಳಿಗಳು ಸಹ ಕಳ್ಳರ ಪಾಲಾಗಿದೆ. ಇದರಿಂದ ಅವರಿಗೆ 1.43 ಲಕ್ಷ ರೂ ಹಾನಿಯಾಗಿದೆ.

300x250 AD
Share This
300x250 AD
300x250 AD
300x250 AD
Back to top