Slide
Slide
Slide
previous arrow
next arrow

ಆ.2ಕ್ಕೆ ಭಾರತ ಸೇವಾದಳ ಪುನಃಶ್ಚೇತನ ಶಿಬಿರ

300x250 AD

ಸಿದ್ದಾಪುರ: 2024-25ನೇ ಸಾಲಿನ ಸಿದ್ದಾಪುರ ತಾಲೂಕಾ ಮಟ್ಟದ ಭಾರತ ಸೇವಾದಳ ಪುನಃಶ್ಚೇತನ ಶಿಬಿರದ ಕಾರ್ಯಕ್ರಮವು ಪಟ್ಟಣದ ಶ್ರೀ ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆ.2ಕ್ಕೆ ಮುಂಜಾನೆ 10 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಚ್‌.ನಾಯ್ಕ್ ಉದ್ಘಾಟಿಸಲಿದ್ದು, ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಭಾರತ ಸೇವಾದಳ ಸಿದ್ದಾಪುರ ಇದರ ಅಧ್ಯಕ್ಷ ನಾಗರಾಜ ಭಟ್ ಕೆಕ್ಕಾರ್ ಅಧ್ಯಕ್ಷತೆ ವಹಿಸಲಿದ್ದು, ತಾಲೂಕಾ ಸಂಘಟಕ ಬಾಬು ನಾಯ್ಕ್ ಉಪಸ್ಥಿತರಿರಲಿದ್ದಾರೆ.

300x250 AD

ಮುಖ್ಯ ಅತಿಥಿಗಳಾಗಿ ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಜಿಲ್ಲಾ ಸಮಿತಿ ಸದಸ್ಯ ಗಜಾನನ ಹೆಗಡೆ, ಪ್ರಾಚಾರ್ಯ ಸಂತೋಷ ಹೆಗಡೆ, ಪ್ರಧಾನಮಂತ್ರಿ ಪೋಷಣಾ ಅಭಿಯಾನ ಶ್ರೀಮತಿ ದೀಪಾ ಪಟಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಸತೀಶ ಹೆಗಡೆ, ಸಹ ಶಿಕ್ಷಕರ ಸಂಘ ಅಧ್ಯಕ್ಷ  ಟಿ.ಕೆ. ನಾಯ್ಕ, ಮುಖ್ಯ ಶಿಕ್ಷಕರ ಸಂಘ ಅಧ್ಯಕ್ಷ ಎಸ್. ಎಸ್. ಪಮ್ಮಾರ, ಮಾಧ್ಯಮಿಕ ನೌಕರರ ಸಂಘ ಕಾರ್ಯದರ್ಶಿ ಲೋಕೇಶ ನಾಯ್ಕ, ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ಪ್ರವೀಣ ಕುರುಬರ ಆಗಮಿಸಲಿದ್ದಾರೆ.

Share This
300x250 AD
300x250 AD
300x250 AD
Back to top