Slide
Slide
Slide
previous arrow
next arrow

ಚಿರತೆ ದಾಳಿಗೆ‌ ನಾಯಿ ಬಲಿ

300x250 AD

ಯಲ್ಲಾಪುರ: ತಾಲೂಕಿನ ಕುಂದರಗಿ ಹಾಗೂ ಮಂಚಿಕೇರಿ ಪ್ರದೇಶದಲ್ಲಿ ನಿರಂತರವಾಗಿ ವನ್ಯಜೀವಿ ದಾಳಿ ನಡೆಯುತ್ತಿದೆ.
ಜು. 26ರ ನಸುಕಿನಲ್ಲಿ ಹಸಲಮನೆ ನರೇಂದ್ರ ಭಟ್ಟರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ನಾಯಿ ಚಿರತೆಯ ಪಾಲಾಗಿದೆ. ಧೈರ್ಯವಾಗಿ ಮನೆ ಅಂಗಳಕ್ಕೆ ಆಗಮಿಸಿದ ದೈತ್ಯಾಕಾರದ ಚಿರತೆ ನಾಯಿಯನ್ನು ಭಕ್ಷಿಸಿದೆ. ಎರಡು ವಾರದ ಅವಧಿಯಲ್ಲಿ ವರದಿಯಾದ ಮೂರನೇ ದಾಳಿ ಇದಾಗಿದೆ ಎಂದು ತಿಳಿದುಬಂದಿದೆ.

300x250 AD
Share This
300x250 AD
300x250 AD
300x250 AD
Back to top