Slide
Slide
Slide
previous arrow
next arrow

ಕೆಡಿಸಿಸಿ ನೂತನ ಶಾಖೆ ಪ್ರಾರಂಭ- ಜಾಹೀರಾತು

300x250 AD

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ (ಉ.ಕ.)

104 ವರ್ಷಗಳ ಇತಿಹಾಸವುಳ್ಳ ನಮ್ಮ ಬ್ಯಾಂಕಿನ 55ನೇಯ ಶಾಖೆಯನ್ನು ಹಳಿಯಾಳ ತಾಲೂಕಿನ ಗುಂಡೊಳ್ಳಿಯಲ್ಲಿ ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ.

ದಿನಾಂಕ : 20-06-2024, ಗುರುವಾರ, ಬೆಳಿಗ್ಗೆ 11.00 ಘಂಟೆಗೆ

ಸ್ಥಳ : ಪ್ರಾಥಮಿಕ ಕೃ.ಪ.ಸಹಕಾರಿ ಸಂಘ, ಗುಂಡೊಳ್ಳಿ ಇದರ ಕಟ್ಟಡ (ಗುಂಡೊಳ್ಳಿ ಹಾಲಿನ ಡೇರಿ ಹತ್ತಿರ) ಗುಂಡೊಳ್ಳಿ-581329, ತಾ : ಹಳಿಯಾಳ (ಉ.ಕ.)

300x250 AD

ಸ್ವಾಗತವನ್ನು ಕೋರುವವರು:-
ಶ್ರೀ ಶಿವರಾಮ ಎಮ್. ಹೆಬ್ಬಾರ್
ಅಧ್ಯಕ್ಷರು

ಶ್ರೀ ಮೋಹನದಾಸ ಜೆ. ನಾಯಕ
ಉಪಾಧ್ಯಕ್ಷರು

ಶ್ರೀ ಶ್ರೀಕಾಂತ ಜಿ. ಭಟ್ಟ
ವ್ಯವಸ್ಥಾಪಕ ನಿರ್ದೇಶಕರು
ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಸಮಸ್ತ ಸಿಬ್ಬಂದಿ ವರ್ಗ

Share This
300x250 AD
300x250 AD
300x250 AD
Back to top