Slide
Slide
Slide
previous arrow
next arrow

ತೇಲಂಗಾರಿನ ಮಧುರಾ ಗಾಂವ್ಕರ್‌ಗೆ ‘ಕನ್ನಡ ಕಬ್ಬಿಗ’ ಪ್ರಶಸ್ತಿ

300x250 AD

ಯಲ್ಲಾಪುರ: ನೆಲಮಂಗಲದ ಕರ್ನಾಟಕ ಕನ್ನಡ ಸಾಹಿತ್ಯ ಲೋಕ ಸಂಘಟನೆ ನೀಡುವ ‘ಕನ್ನಡ ಕಬ್ಬಿಗ’ ಪ್ರಶಸ್ತಿಗೆ ತಾಲೂಕಿನ ತೇಲಂಗಾರಿನ ಮಧುರಾ ಗಾಂವ್ಕರ ಭಾಜನರಾಗಿದ್ದಾರೆ.

ಸಾಹಿತ್ಯ ಹಾಗೂ ಕಲಾ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಭ್ರಮ ಕವಿಗೋಷ್ಠಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕವಿಗೋಷ್ಠಿಯಲ್ಲಿ ಮಧುರಾ ಗಾಂವ್ಕರ ಉತ್ತರಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ, ಕವನ ವಾಚಿಸಿದರು.

300x250 AD
Share This
300x250 AD
300x250 AD
300x250 AD
Back to top