ನವದೆಹಲಿ: ಗುಜರಾತ್ನಲ್ಲಿ ಎರಡು ವರ್ಷದ ಮಗುವನ್ನು ಬಾವಿಯಿಂದ ರಕ್ಷಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸೈನಿಕರೊಬ್ಬರು ಪುಟಾಣಿ ಬಾಲಕನನ್ನು ರಕ್ಷಣೆ ಮಾಡಿದ ಬಳಿಕ ಆರೈಕೆ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ…
Read Moreವೈರಲ್ ಕಹಾನಿ
‘ಚಿನ್ನ ಗೆದ್ದ ನೀರಜ್’ ಹೆಸರಿನವರಿಗೆ ಭಟ್ಕಳದ ಈ ಹೊಟೆಲಿನಲ್ಲಿ ಉಚಿತ ಊಟ
ಭಟ್ಕಳ: ಇಲ್ಲಿನ ಶಿರಾಲಿಯ ‘ತಾಮ್ರ’ ರೆಸ್ಟೋರೆಂಟ್ ನಲ್ಲಿ ಚಿನ್ನದ ಹುಡುಗ ‘ನೀರಜ್ ಛೋಪ್ರಾ’ ರವರ ಸಾಧನೆಗೆ ಅಭಿನಂದನಾ ಪೂರ್ವಕವಾಗಿ ವಿಶಿಷ್ಟ ಕೊಡುಗೆ ನೀಡಲಾಗಿದೆ. ಇನ್ನು ಮುಂದೆ ‘ನೀರಜ್ ‘ ಹೆಸರಿನ ಯಾರೇ ಈ ರೆಸ್ಟೋರೆಂಟ್ ಗೆ ಬಂದರೂ ಅವರಿಗೆ…
Read Moreಸಾರ್ವಜನಿಕರೇ ಎಚ್ಚರ; ಪಿಎಂ ‘ಕನ್ಯಾ ಯೋಜನೆ’ ಅಪ್ಪಟ ಸುಳ್ಳು ಸುದ್ದಿ !
eUK ವಿಶೇಷ: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಹೆಸರಿನಲ್ಲಿ ಪಿಎಂ ಕನ್ಯಾ ಯೋಜನೆ ಎಂಬ ಹೆಸರಿನ ಸುಳ್ಳು ಹರಿದಾಡುತ್ತಿದ್ದು, ಜನರು ಈ ಕುರಿತು ಅಂಚೆ ಕಛೇರಿಗಳಲ್ಲಿ ವಿಚಾರಿಸತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಪ್ರಧಾನಮಂತ್ರಿ ಕನ್ಯಾ ಯೋಜನೆ’…
Read Moreಪ್ರಧಾನಿ ಮೋದಿ ಕೊರಳಲ್ಲಿ ವಿಜೃಂಭಿಸಿದ್ದು ಶಿರಸಿಯ ‘ಮಣಿಪುಷ್ಪ ಹಾರ’
eUK ವಿಶೇಷ: ಕಳೆದ ವಾರ ಪ್ರಧಾನಿ ಮೋದಿಯನ್ನು ಸಿಎಮ್ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅಭಿನಂದಿಸಿ ತೊಡಿಸಿದ್ದ ವಿಶೇಷ ರೀತಿಯ ಗಂಧದ ಮಾಲೆಯೊಂದು ರಾಷ್ಟ್ರಮಟ್ಟದಲ್ಲಿ ಬಹುತೇಕರ ಗಮನ ಸೆಳೆದಿತ್ತು. ಈ ಕುರಿತು ಅಚ್ಛರಿ ಮಾಹಿತಿಯೊಂದು ದೊರಕಿದ್ದು, ಪ್ರಧಾನಿ ಮೋದಿ…
Read Moreಕೋವಿಡ್ ಸೋಂಕು ಗೆದ್ದ 97 ವರ್ಷದ ಸಾಲೇಕೊಪ್ಪ ಅಜ್ಜಿ!
ಶಿರಸಿ: ೯೬ ವರ್ಷದ ಅಜ್ಜಿಯೊಬ್ಬರಿಗೆ ಕೋವಿಡ್ ಸೋಂಕು ತಗುಲಿದ್ದರೂ ಕೊನೆಗೂ ಸೋಂಕು ಗೆದ್ದು ದಿನದ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಷ್ಟು ಗಟ್ಟಿಯಾದ ಘಟನೆ ತಾಲೂಕಿನ ಎಕ್ಕಂಬಿ ಸಮೀಪದ ಸಾಲೇಕೊಪ್ಪದಲ್ಲಿ ನಡೆದಿದೆ.ಸಾಲೇಕೊಪ್ಪದ ಕುಳವೆ ಭಟ್ರಮನೆಯ ಹಿರಿಯಾಕೆ ಜಾಹ್ನವಿ ಗಜಾನನ ಭಟ್ಟ…
Read Moreರಾಘವೇಶ್ವರ ಭಾರತೀ ಶಾಲೆಗೆ ರುಚಿತಾ ಪ್ರಥಮ
ಶಿರಸಿ/ಸಿದ್ದಾಪುರ: ತಾಲೂಕಿನ ಕೆಲವು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ನಬಾರ್ಡ್ 25 ಯೋಜನೆಯಡಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಮಂಜೂರಾಗಿದೆ. ಶಿರಸಿ ತಾಲೂಕಿನ ಕುದ್ರಗೋಡ, ಕಾನಗೋಡ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಲಾ 16 ಲಕ್ಷ ರೂ. ಮಂಜೂರಿಯಾಗಿದೆ.…
Read Moreಗೋಳಿ ಹೈಸ್ಕೂಲ್ ಶೇ.84.37 ರಷ್ಟು ಫಲಿತಾಂಶ
ಶಿರಸಿ/ಸಿದ್ದಾಪುರ: ತಾಲೂಕಿನ ಕೆಲವು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ನಬಾರ್ಡ್ 25 ಯೋಜನೆಯಡಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಮಂಜೂರಾಗಿದೆ. ಶಿರಸಿ ತಾಲೂಕಿನ ಕುದ್ರಗೋಡ, ಕಾನಗೋಡ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಲಾ 16 ಲಕ್ಷ ರೂ. ಮಂಜೂರಿಯಾಗಿದೆ.…
Read Moreಮೇಘಾಲಯ ಹುಡುಗನಿಗೆ ಹೊನ್ನಾವರದ ಗುರುಕುಲವೇ ಕರ್ಮಭೂಮಿ; ಸಾಧಕರ ಸಾಲಿಗೆ ‘ಖೊಂಗ್ತಿಂಗ್’
ಕ್ರೀಡೆ: ಆಕ್ಲೆಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್- ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿದೆ. 203 ರನ್ ಗಳ ಬೆನ್ನತ್ತಿದ ಭಾರತ ನಾಲ್ಕು ವಿಕೇಟ್ ನಷ್ಟಕ್ಕೆ 204 ರನ್ ಬಾರಿಸಿ 6 ವಿಕೆಟ್ ಗಳಿಂದ…
Read More