• Slide
    Slide
    Slide
    previous arrow
    next arrow
  • ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿ: ಕರಾವಳಿಯಲ್ಲಿ ಆಪಲ್ ಬೇರ್ ಹಣ್ಣು ಯಶಸ್ವಿ ಕೃಷಿ

    ಅಂಕೋಲಾ: ಸೇಬಿನಂತೆ ಫಳಫಳನೆ ಹೊಳೆಯುವ ಆಪಲ್ ಬೇರ್ ಹಣ್ಣು ಈಗ ಕರಾವಳಿ ಭಾಗದ ಅಂಕೋಲಾದಲ್ಲಿ ಬೆಳೆಯುವುದರ ಮೂಲಕ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.ಇತ್ತೀಚಿನ ದಿನದಲ್ಲಿ ಕರಾವಳಿ ಮಣ್ಣಿನಲ್ಲಿ ಬೆಳೆದದ್ದೆಲ್ಲಾ ಬಂಗಾರವಾಗುತ್ತೆ ಅನ್ನೋ ಮಾತುಗಳು ಕೆಳಿಬರುತ್ತಿದ್ದು ಅದಕ್ಕೆ ಸಾಟಿ…

    Read More

    ಕೃಷಿಯಲ್ಲಿ ಸಾಧನೆ ಮಾಡಿದ ನಿವೃತ್ತ ಬಸ್ ನಿರ್ವಾಹಕ ವಾಮನ ಕಳಸ

    ಕಾರವಾರ: ತಾಲೂಕಿನ ಕಡವಾಡ ಗ್ರಾಮದ ಕುಂಬಾರವಾಡಾದ ವಾಮನ ವೆಂಕಟೇಶ ಕಳಸ ಅವರು ರೈತರಲ್ಲಿಯೇ ಭಿನ್ನವಾಗಿ ಕಾಣುತ್ತಾರೆ. ರಾಜ್ಯ ಸಾರಿಗೆ ಸಂಸ್ಥೆಯಲ್ಲಿನ ಉದ್ಯೋಗಕ್ಕೂ ಮೊದಲು ತಂದೆ ವೆಂಕಟೇಶ (ಮಾಧು) ಕಳಸ ಜೊತೆ ಸೇರಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಂತರ ನಿಷ್ಠಾವಂತ…

    Read More

    ಅಕಾಲಿಕ ಮಳೆ; ಬೆಳೆ ಹಾನಿ; ರೈತರ ಸಹಾಯಕ್ಕೆ ಧಾವಿಸಲು ಸರ್ಕಾರಕ್ಕೆ ಪ್ರಶಾಂತ ದೇಶಪಾಂಡೆ ಆಗ್ರಹ

    ಹಳಿಯಾಳ: ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗುತ್ತಿರುವದರಿಂದ ರೈತರಿಗೆ ತಾವು ಬೆಳೆದ ಭತ್ತ, ಗೋವಿನಜೋಳ, ಅಡಿಕೆ ಮುಂತಾದ ಬೆಳೆಗಳು ‘ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’. ಈ ಕೂಡಲೇ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಸರ್ಕಾರವು ಸಂಬಂಧಪಟ್ಟ…

    Read More

    ಜಿಲ್ಲೆಯೆಲ್ಲೆಡೆ ಸಂಭ್ರಮದ ಭೂಮಿ ಹುಣ್ಣಿಮೆ

    ಶಿರಸಿ: ಭೂಮಿ ಹುಣ್ಣಿಮೆ ಪ್ರಯುಕ್ತ ಬುಧವಾರ ರೈತರು ತಮ್ಮ ಹೊಲಗಳಲ್ಲಿ ಭೂಮಿ ತಾಯಿಯನ್ನು ಪೂಜಿಸಿ ನಮಿಸಿದರು. ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಭೂಮಿ ಪೂಜೆಯೂ ಒಂದು. ವಿಶೇಷವಾಗಿ ರೈತರು ಇಂದು ತಮ್ಮ ಪೈರುಗಳಿಗೆ ಪೂಜೆ ಸಲ್ಲಿಸಿ ಭೂ ತಾಯಿಗೆ ಕೃತಜ್ಞತೆ…

    Read More

    ರಾಜ್ಯಗಳಿಗೇ ಬೆಳೆ ವಿಮಾ ಕಂಪನಿ ಸ್ಥಾಪನೆಗೆ ಅವಕಾಶ ನೀಡಿದ ಕೇಂದ್ರ ಸರ್ಕಾರ

    ನವದೆಹಲಿ: ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಅಡಿ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ತಮ್ಮದೇ ಬೆಳೆ ವಿಮಾ ಕಂಪನಿ ಸ್ಥಾಪಿಸಲು ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಅವಕಾಶ ನೀಡಿದೆ ಎಂದು ಕೃಷಿ ಮತ್ತು…

    Read More

    ಭಾನುವಾರ ಗದ್ದೆಗಿಳಿದು ನಾಟಿ ಮಾಡಿದ ಡಿಸಿ ಮುಗಿಲನ್

    ಕಾರವಾರ: ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಿದ್ದರದಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಳಿ ಲುಂಗಿ, ಕೇಸರಿ ಅಂಗಿ, ಶಲ್ಯ ಧರಿಸಿ ಪಕ್ಕಾ ಗ್ರಾಮೀಣ ಗೆಟಪ್ನಲ್ಲಿ ಕೆಸರು ಗದ್ದೆಗಿಳಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಇತರ…

    Read More

    ಆ.2 ರಿಂದ ಟಿಎಂಎಸ್ ‘ಸಸ್ಯಮೇಳ’

    ಶಿರಸಿ: ಶಿರಸಿ ತಾಲೂಕಾ‌‌ ವ್ಯವಸಾಯ ಹುಟ್ಟುವಳಿಗಳ ಮಾರಾಟ ಸಂಘ( ಟಿಎಂಎಸ್) ವತಿಯಿಂದ ಆಗಸ್ಟ್ 2 ರಿಂದ ಆಗಸ್ಟ್ 15 ರವರೆಗೆ ಸಸ್ಯಮೇಳ ಆಯೋಜಿಸಲಾಗಿದೆ.ಶಿರಸಿ ಎಪಿಎಂಸಿ ಯಾರ್ಡ್ ನಲ್ಲಿ ಸಸ್ಯಮೇಳ ನಡೆಯಲಿದ್ದು ತೋಟಗಾರಿಕೆ, ಹಣ್ಣು-ಹಂಪಲು ಮುಂತಾದ ಸಸ್ಯಗಳ ಪ್ರದರ್ಶನ ಹಾಗೂ…

    Read More

    ಜು.15ಕ್ಕೆ ಕದಂಬ ಕ್ಲಬ್‍ಹೌಸ್ ನಲ್ಲಿ ಮಲೆನಾಡಿನ ಯುವ ರೈತರೊಂದಿಗೆ ಮಾತುಕತೆ

    ಶಿರಸಿ: ಕದಂಬ ಮಾರ್ಕೆಟಿಂಗ್ ವತಿಯಿಂದ ಸಾಮಾಜಿಕ ಮಾಧ್ಯಮದ ಹೊಸ ಸಂಚಲನವಾಗಿರುವ ಕ್ಲಬ್ ಹೌಸ್ ಮೂಲಕ ಯುವ ರೈತರೊಂದಿಗಿನ ಮಾತುಕತೆ ಸರಣಿಯನ್ನು ಜು.15 ಗುರುವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಈ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ಅಚ್ಚನಳ್ಳಿಯ ಸಚಿನ್…

    Read More

    ಹಂಗಾಮಿ ಲಾಗಣಿ ಭೂಮಿ: ಜಿಲ್ಲಾಧಿಕಾರಿಗೆ ಮಂಜೂರಿಯ ಪರಮಾಧಿಕಾರ: ಅರಣ್ಯ ಅಧಿಕಾರಿಗಳಿಂದ ಆತಂಕ

    ಶಿರಸಿ: ಹಂಗಾಮಿ ಲಾಗಣಿಗೆ ನೀಡಲಾದ ಜಮೀನು ಖಾಯಂ ಲಾಗಣಿ ಖಾತೆಯಿಂದ ಮಂಜೂರಿ ಪಡೆಯುವ ಕಾನೂನು ಮತ್ತು ನಿಯಮ ಇಂದಿಗೂ ಊರ್ಜಿತವಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯವಸಾಯ ಸಾಗುವಳಿಯ ಹಂಗಾಮಿ ಲಾಗಣಿ ಗುತ್ತಿಗೆ ಖಾಯಂ ಮಂಜೂರಿ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ…

    Read More

    ಕಾಳು ಮೆಣಸು ಬಳ್ಳಿಗೆ ಕೊಳೆ ರೋಗವೇ? ಆರೈಕೆಗೆ ಹೀಗೆ ಮಾಡಿ..

    ತೋಟದಲ್ಲಿ ಕಾಳು ಮೆಣಸಿನ ಆರೈಕೆ ಹೀಗೆ ಮಾಡಿದರೆ ಉತ್ತಮ: ಬೊರ್ಡೊ ದ್ರಾವಣ ಸಿಂಪರಣೆ: ಈಗಾಗಲೇ ಹಲವು ಭಾಗಗಳಲ್ಲಿ ಕಪ್ಪು ಕೊಳೆ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ಕೂಡಲೇ 1% ಬೋರ್ಡೋ ದ್ರಾವಣ ಸಿಂಪಡಿಸಬೇಕು. ಬಳ್ಳಿಯ ಬುಡಗಳಿಗೆ ಕಾಪರ್ ಒಕ್ಸಿ ಕ್ಲೋರೈಡ್(5ಗ್ರಾಂ/ಲೀ. ನೀರಿಗೆ)…

    Read More
    Leaderboard Ad
    Back to top