Slide
Slide
Slide
previous arrow
next arrow

ಇಂದು ಶ್ರೀರಾಮ ನಿರ್ಯಾಣ ತಾಳಮದ್ದಲೆ

300x250 AD

ಸಿದ್ದಾಪುರ: ತಾಲೂಕಿನ ಕೋಡಿಗದ್ದೆ ಮೂಕಾಂಬಿಕಾ ದೇವಾಲಯದ ಸಭಾಂಗಣದಲ್ಲಿ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ ದೊಡ್ಮನೆ ಇವರಿಂದ ಇಂದು ಆ.25ರಂದು ಮಧ್ಯಾಹ್ನ 3.30ರಿಂದ ಯಕ್ಷಗಾನ ಕಲಾವಿದರಾಗಿದ್ದ ದಿ. ರಾಮಚಂದ್ರ ಗಣೇಶ ಭಟ್ಟ ಕೋಡಿಗದ್ದೆ ಇವರಿಗೆ ನುಡಿನಮನ ಹಾಗೂ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಹಿಮ್ಮೇಳದಲ್ಲಿ ನಾಗರಾಜ ರಾವ್ ಮೊಗೊಳ್ಳೆ, ಶ್ರೀಧರ ಹೆಗಡೆ ಹೊಸ್ತೋಟ, ಶಿವರಾಮ ಹೆಗಡೆ ನಾಗಿನ್ಮನೆ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಶ್ರೀಧರ ಭಟ್ಟ ಗಡಿಹಿತ್ಲು, ಟಿ.ಎ ಹೆಗಡೆ ಬಾನಬ್ಬಿ, ತಿಮ್ಮಪ್ಪ ಭಟ್ಟ ಸಾರಂಗ ದೊಡ್ಮನೆ, ಮಾದವ ಶರ್ಮ ಕಲಗಾರು, ಶಂಕರ ನಾರಾಯಣ ಹೆಗಡೆ ದಾನಮಾವು, ಸುಬ್ರಹ್ಮಣ್ಯ ಭಟ್ಟ ಗೋಳಿಕೈ, ಗಣಪತಿ ಹೆಗಡೆ ಹೊನ್ನೆಕೈ, ಕೇಶವ ಹೆಗಡೆ ಕಿಬ್ಳೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top