Slide
Slide
Slide
previous arrow
next arrow

ಕೆಡಿಸಿಸಿ ಬ್ಯಾಂಕ್ ನೂತನ ಶಾಖೆ ಪ್ರಾರಂಭ- ಜಾಹೀರಾತು

300x250 AD

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ

104 ವರ್ಷಗಳ ಇತಿಹಾಸವುಳ್ಳ ನಮ್ಮ ಬ್ಯಾಂಕಿನಲ್ಲಿ ದಿನಾಂಕ 14-07-2024 ಭಾನುವಾರದಂದು ಕುಮಟಾ ತಾಲೂಕಿನ ಹೆಗಡೆ ಹಾಗೂ ಕತಗಾಲನಲ್ಲಿ ಹೊಸ ಶಾಖೆಗಳನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ.

ಸ್ಥಳ:
ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ಹೆಗಡೆ ಶಾಖೆ (58ನೇ ಶಾಖೆ)
ಸಮಯ: ಮಧ್ಯಾಹ್ನ 3.00 ಗಂಟೆಗೆ (ಶಾಂತಿಕಾಂಬಾ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆ)

ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ಕತಗಾಲ ಶಾಖೆ (59ನೇ ಶಾಖೆ)
ಸಮಯ: ಸಂಜೆ 5.00 ಗಂಟೆಗೆ (ಚೆಕ್ ಪೋಸ್ಟ್ ಹತ್ತಿರ)

300x250 AD

ಸ್ವಾಗತ ಕೋರುವವರು:-
ಶ್ರೀ ಶಿವರಾಮ ಎಮ್. ಹೆಬ್ಬಾರ
ಅಧ್ಯಕ್ಷರು

ಶ್ರೀ ಮೋಹನದಾಸ ಜೆ. ನಾಯಕ
ಉಪಾಧ್ಯಕ್ಷರು

ಶ್ರೀ ಶ್ರೀಕಾಂತ ಜಿ. ಭಟ್ಟ
ವ್ಯವಸ್ಥಾಪಕ ನಿರ್ದೇಶಕರು
ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಬ್ಯಾಂಕಿನ ಸಮಸ್ತ ಸಿಬ್ಬಂದಿ ವರ್ಗ

Share This
300x250 AD
300x250 AD
300x250 AD
Back to top