Slide
Slide
Slide
previous arrow
next arrow

ಬಿಜೆಪಿಯಿಂದ ಪುಷ್ಕರಣಿ ಸ್ವಚ್ಛತಾಕಾರ್ಯ

300x250 AD

ಸಿದ್ದಾಪುರ : ಡಾ. ಶ್ಯಾಮಪ್ರಸಾದ ಮುಖರ್ಜಿ ಜನ್ಮದಿನದ ಅಂಗವಾಗಿ ಸಿದ್ದಾಪುರ ಬಿಜೆಪಿ ಮಂಡಲದಿಂದ ನಗರದ ಹೊಸಪೇಟೆಯ ಈಶ್ವರ ದೇವಾಲಯದಲ್ಲಿನ ಪುಷ್ಕರಣಿಯನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ತೋಟಪ್ಪ ನಾಯ್ಕ ಸುರೇಶ ಮೇಸ್ತ, ಮಹಿಳಾ ಮೋರ್ಚಾ ಅಧ್ಯ- ಕ್ಷೆ ಸುಮನಾ ಕಾಮತ್, ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ ಕಡಕೇರಿ, ವಿಜೇತ್ ಗೌಡರ್.ಬಿ ವೆಂಕಟೇಶ,ಮಂಜುನಾಥ್ ಭಟ್, ಸುರೇಶ ನಾಯ್ಕ ಬಾಲಿಕೊಪ್ಪ, ರಾಜೇಂದ್ರ ಕಿಂದ್ರಿ, ಸತೀಶ್ ಕಾಮತ್, ಮಾರುತಿ ಬಾಲಿಕೊಪ್ಪ, ಯಶ್ವಂತ್‌ ನಾಯ್ಕ ಬಾಲಿಕೊಪ್ಪ, ಶ್ರೀನಿವಾಸ ಹೊಸೂರ್, ಪಾಂಡು ನಾಯ್ಕ ಹಸುವಂತೆ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top