Slide
Slide
Slide
previous arrow
next arrow

ನೂತನ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಸನ್ಮಾನ

300x250 AD

ಹಳಿಯಾಳ : ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾರಾಯಣ ಭಾಂಡಗೆ ಅವರನ್ನು ಹಳಿಯಾಳದ ಬಿಜೆಪಿ ಪ್ರಮುಖರು ಭಾನುವಾರ ಬಾಗಲಕೋಟೆಗೆ ತೆರಳಿ ಸನ್ಮಾನಿಸಿದರು.

ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ, ಪಕ್ಷದ ಪ್ರಮುಖರಾದ ಅನಿಲ್ ಮುತ್ನಾಳ, ವಾಸುದೇವ ಪೂಜಾರಿ ಮತ್ತು ವಿ.ಎಂ.ಪಾಟೀಲ್ ಅವರ ನಿಯೋಗ ಬಾಗಲಕೋಟೆಗೆ ತೆರಳಿ ನಾರಾಯಣ ಬಾಂಡ್ ಅವರನ್ನು ಸನ್ಮಾನಿಸಿತು.

300x250 AD
Share This
300x250 AD
300x250 AD
300x250 AD
Back to top