Slide
Slide
Slide
previous arrow
next arrow

ರಾಜ್ಯ‌ಮಟ್ಟದ ಭಜನಾ ಸ್ಪರ್ಧೆ: ಸ್ವರ್ಣವಲ್ಲೀ‌ ಮಾತೃವೃಂದಕ್ಕೆ ತೃತೀಯ ಸ್ಥಾನ

300x250 AD

ಶಿರಸಿ:ಅಖಿಲ ಬ್ರಾಹ್ಮಣ ಮಹಾ ಸಭಾ ಹಮ್ಮಿಕೊಂಡ ಅಭಿಜಾತೆ 2024ರ ರಾಜ್ಯ ಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನದಲ್ಲಿ ನಡೆಸಲಾದ ರಾಜ್ಯ‌ಮಟ್ಟದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಸ್ವರ್ಣವಲ್ಲೀ‌ ಮಾತೃ ವೃಂದ ತೃತೀಯ ಸ್ಥಾನ ಪಡೆದುಕೊಂಡಿದೆ.ರಾಜ್ಯದ ವಿವಿಧಡೆಯ 30ಕ್ಕೂ ಅಧಿಕ ಭಜನಾ ತಂಡ ಸ್ಪರ್ಧೆಗೆ ಭಾಗವಹಿಸಿತ್ತು. ಇದರಲ್ಲಿ ಸ್ವರ್ಣವಲ್ಲೀ ಮಾತೃ ವೃಂದದ ಸದಸ್ಯರು ಗೆಲುವು ಸಾಧಿಸಿದ್ದಾರೆ.

ತಂಡದಲ್ಲಿ ನಾಗರತ್ನ ಭಟ್, ಗೀತಾ ಹೆಗಡೆ, ವಿಶಾಲಾಕ್ಷಿ ಭಟ್, ಸುಮನಾ ಭಟ್, ಶ್ರುತಿ ವೈದ್ಯ, ರಾಧಾ ಭಟ್, ಚೇತನಾ ಹೆಗಡೆ, ಚಂದ್ರಕಲಾ ಹೆಗಡೆ, ಸಂಧ್ಯಾ ಹೆಗಡೆ, ವಾಣಿ ಭಟ್ ಹಾಗೂ ಹಾರ್ಮೋನಿಯಂದಲ್ಲಿ ಶಾಂಭವಿ ಭಟ್ ಹಾಗೂ ಆನಂದ ಭಟ್ ತಬಲಾದಲ್ಲಿ ಸಹಕಾರ ನೀಡಿದರು.

300x250 AD
Share This
300x250 AD
300x250 AD
300x250 AD
Back to top