ಕಾರವಾರ: ಕಾರವಾರದ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿ ವೈಭವದಿಂದ ನಡೆಯುವ ಕರಾವಳಿ ಉತ್ಸವದ ಉದ್ದೇಶಕ್ಕಾಗಿ ವೆಸ್ಟ್ ಕೊಸ್ಟ್ ( ಪಶ್ಚಿಮ ಕರಾವಳಿ) ಕಾಗದ ಕಾರ್ಖಾನೆ ವತಿಯಿಂದ ಜಿಲ್ಲಾಡಳಿತಕ್ಕೆ 8 ಲಕ್ಷ ರೂ.ಗಳ ದೇಣಿಗೆಯನ್ನು ಇಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ನೀಡಿದರು.
ಕರಾವಳಿ ಉತ್ಸವಕ್ಕೆ ವೆಸ್ಟ್ ಕೊಸ್ಟ್ ಕಾರ್ಖಾನೆಯಿಂದ ದೇಣಿಗೆ
