Slide
Slide
Slide
previous arrow
next arrow

ಶಂಕರ ಮಠದಲ್ಲಿ ನಡೆದ ದೀಪೋತ್ಸವ

300x250 AD

ಸಿದ್ದಾಪುರ: ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಪಟ್ಟಣದ ಶಂಕರ ಮಠದಲ್ಲಿ ದೀಪೋತ್ಸವ ನಡೆಯಿತು.

ಶಾರದಂಬೆ ಹಾಗೂ ಗಣಪತಿಗೆ ಪೂಜೆ ಸಲ್ಲಿಸಿ ಮಠದ ಆವಾರದ ಸುತ್ತಲೂ ಹಣತೆ ಇಟ್ಟು ದೀಪ ಹಚ್ಚಲಾಯಿತು. ಮಠದ ಧ್ಯಾನ ಮಂದಿರದಲ್ಲಿ ಸ್ವಸ್ತಿಕ್ ಆಕಾರದಲ್ಲಿ ಹಚ್ಚಿದ ದೀಪ ಕಂಗೊಳಿಸಿತು.

300x250 AD

ಈ ಸಂದರ್ಭದಲ್ಲಿ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ದ್ಮನೆ, ಪ್ರಾ- ಜಿ.ಟಿ.ಭಟ್ಟ, ಎಂ. ಸಿ. ಭಟ್ಟ, ಟಿ.ಎಂ.ರಮೇಶ್, ರಾಕೇಶ ಆರ್. ಭಟ್ಟ, ಅರ್ಚಕರಾದ ವೇ. ಉಮೇಶ ಭಟ್ಟ ಮತ್ತು ವೇ. ರಘುಪತಿ ಭಟ್ಟ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top